ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..







Thursday, December 1, 2011

'ಕಂಡೆ ನಾನೊಂದು ಕನಸು'- ಅಂಕಣ

ಆತ್ಮೀಯರೇ,

ನನ್ನ 'ಕನಸ ಕಥನ' ಅಂಕಣ ರೂಪದಲ್ಲಿ 'ಸಿಹಿಗಾಳಿ' ಮಾಸಿಕ ದಲ್ಲಿ 'ಕಂಡೆ ನಾನೊಂದು ಕನಸು' ಶೀರ್ಷಿಕೆಯಡಿ ಪ್ರಕಟಗೊಳ್ಳುತ್ತಿದೆ.

ಸಿಹಿಗಾಳಿ ಮುಕ್ತ ಚಿಂತನೆಯ, ಸೂಕ್ಷ್ಮ ಸ೦ವೇದನೆಯ ಹೊಸ ವೇದಿಕೆಯಾಗಿ ಹೊರ ಬರುತ್ತಿದೆ.

ಪ್ರತಿ ಹಾಗೂ ಚಂದಾ ವಿವರಗಳಿಗೆ ದಯವಿಟ್ಟು ಶ್ರೀಮತಿ ಹೆಚ್ .ಸಿ. ಭುವನೇಶ್ವರಿ, ಸಂಪಾದಕರು. ಇವರನ್ನು ಸಂಪರ್ಕಿಸಿ ಪ್ರಯತ್ನವನ್ನು ಪ್ರೋತ್ಸಾಹಿಸಬೇಕಾಗಿ ಕೋರುತ್ತೇನೆ.
mb- 9739042243
email- bhuvanahc@gmail.com
sihigaali.masa@gmail.com

ಧನ್ಯವಾದ,
~ಸುಷ್ಮಸಿ೦ಧು

7 comments:

ಮನಸು said...

all the best sush..

sunaath said...

ಇದು ಖುಶಿಯ ಸಮಾಚಾರ!

Badarinath Palavalli said...

ಅಭಿನಂದನೆಗಳು.

ಇದೀಗ ನಿಮ್ಮ ಬ್ಲಾಗಿಗೆ ಬಂದಿದ್ದೇನೆ. ಒಂದಾದ ಮೇಲೆ ಎಲ್ಲಾ ಬರಹಗಳನ್ನೂ ಖಂಡಿತ ಓದುತ್ತೇನೆ.

ನನ್ನ ಬ್ಲಾಗಿಗೂ ಸ್ವಾಗತ:
www.badari-poems.blogspot.com
www.badari-notes.blogspot.com

ತೇಜಸ್ವಿನಿ ಹೆಗಡೆ said...

ಸುಷ್ಮಸಿಂಧು ನಿಮ್ಮ ಮಗಳೆಂದು ತಿಳಿದಿರಲಿಲ್ಲ...:) ತುಂಬಾ ಸಂತೋಷದ ವಿಷಯ. ಅವರ ಒಂದೆರಡು ಬರಹಗಳನ್ನು ಓದಿರುವೆವೆ... ಚೆನ್ನಾಗಿ ಬರೆಯುತ್ತಾರೆ... ಪುಸ್ತಕ ಕೊಂಡು ಓದುವೆ.

ತೇಜಸ್ವಿನಿ ಹೆಗಡೆ said...

ಸುಷ್ಮಸಿಂಧು ನಿಮ್ಮ ಮಗಳೆಂದು ತಿಳಿದಿರಲಿಲ್ಲ...:) ತುಂಬಾ ಸಂತೋಷದ ವಿಷಯ. ಅವರ ಒಂದೆರಡು ಬರಹಗಳನ್ನು ಓದಿರುವೆವೆ... ಚೆನ್ನಾಗಿ ಬರೆಯುತ್ತಾರೆ... ಪುಸ್ತಕ ಕೊಂಡು ಓದುವೆ.

Sushma Sindhu said...

@ಮನಸು ಮೇಡಮ್ , ಕಾಕಾ, ಬದರಿ ಸರ್, ತೇಜಸ್ವಿನಿ ಮೇಡಮ್ ಎಲ್ಲರಿಗೂ ತುಂಬಾ ಧನ್ಯವಾದ.. ಬ್ಲಾಗಿನತ್ತ ಬರುತ್ತಿರಿ

Ittigecement said...

ಸಿಹಿ ಗಾಳಿ ಪತ್ರಿಕೆ..
ಮತ್ತು ನಿಮ್ಮ ಅಂಕಣ ಜನಪ್ರಿಯವಾಗಲಿ...

ನಮ್ಮೆಲ್ಲರ ಶುಭ ಹಾರೈಕೆಗಳು....